ಈ ಇಲಾಖೆಯಿಂದ ಸಾಮಾನ್ಯ ಜನರಿಗೆ ದೊರೆಯಬೇಕಾದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೂರೈಸುತ್ತಿದೆ. ಶಿಕ್ಷಣದ ಜೊತೆಗೆ ಮಕ್ಕಳ ಅಪೌಷ್ಠಿಕೆತೆಯೆನ್ನು ಹೊಡೆದೂಡಿಸುವಲ್ಲಿ ಯಡವುತ್ತಿದೆ. ಸರಕಾರ ಅಂಗನಾಡಿ ಕೇಂದ್ರಗಳಲ್ಲಿ ಅಪೌಷ್ಠಿಕ ಮಕ್ಕಳಿಗೆ ಹಾಲು ಕೊಡುತ್ತಿದೆ. ಪೌಷ್ಠಿಕತೆ ತುಂಬಿದ ಆಹಾರ ಪೂರೈಕೆ ಮಾಡುತ್ತಿದೆ ಆದರೆ ಮಕ್ಕಳ ಪೌಷ್ಠಿಕಾಂಶಕ್ಕಾಗಿ ನೀಡುತ್ತಿರುವ ಹಾಲು ಆ ಕುಟುಂಬದ ಇತರೇ ಸದಸ್ಯರ ಪಾಲಾಗುತ್ತಿದೆ ಎಂಬುವುದು ಅತ್ಯಂತ ದುರಂತದ ಸಂಗತಿ. ಇದರಿಂದಾಗಿ ಅಪೌಷ್ಠಿಕತೆಯಿರುವ ಮಗುವಿಗೆ ಸಾಕಷ್ಟು ಪ್ರಮಾಣದ ಹಾಲು ದೊರೆಯುತ್ತಿಲ್ಲ ಎಂಬ ಸತ್ಯ ಬಯಲಿಗೆ ಬರುತ್ತಿಲ್ಲ. ತಂದೆ ತಾಯಿಯರು ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.ಕೆ.ಎಂ.ವಿಶ್ವನಾಥ ಮರತೂರ.
0 Comments
Leave a Reply. |
ಇಲ್ಲಿಯವರೆಗೆ...
October 2023
"
|