“ಮಕ್ಕಳು ಮನಗೆ ದೀಪಾ, ಎಲ್ಲರ ಮನೆಯಲ್ಲಿ, ಅವರ ಬಯಕೆಗಳ ಬಲಿಕೊಡಬೇಡಿ ನಗುತಾ ಬಾಳಲಿ ಮಕ್ಕಳು ನಗುತಾ ಬಾಳಿ.” ಇದು ಮಕ್ಕಳ ಬದುಕು ಉಳಿಸಿಕೊಡುವ ಹಾಡು. ಭಾರತದ ಜನಸಂಖ್ಯೆಯಲ್ಲಿ ಶೇ.39 ಜನ ಮಕ್ಕಳಿದ್ದಾರೆ. ಎಂದರೆ ಸುಮಾರು 128 ಕೋಟಿ ಜನಸಂಖ್ಯೆಯಲ್ಲಿ ಮಕ್ಕಳ ಸಂಖ್ಯೆ ಐವತ್ತು ಕೋಟಿ. ಇವರಲ್ಲಿ ನೂರಕ್ಕೆ 73 ಮಕ್ಕಳು ಗ್ರಾಮಗಳಲ್ಲಿ ವಾಸಮಾಡುತ್ತಾರೆ. ಮಕ್ಕಳಿಗೆ ಹಲವು ಹಕ್ಕುಗಳನ್ನು ನೀಡಲಾಗಿದೆ. ಯು.ಎನ್.ಓ ಸಂಸ್ಥೆಯು ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಿರೂಪಿಸಿದ ಮಕ್ಕಳ ಹಕ್ಕುಗಳನ್ನು ಭಾರತವೂ ಅಂಗೀಕಾರ ಮಾಡಿ, ಅದನ್ನು ಅನುಷ್ಥಾನ ಮಾಡುವ ಸಲುವಾಗಿ ಅನೇಕ ಇಲಾಖೆಗಳು, ಮಂಡಳಿ, ಸಮಿತಿಗಳು, ಆಯೋಗಗಳನ್ನು ರಚಿಸಲಾಗಿದೆ. ಮಕ್ಕಳ ಹಕ್ಕುಗಳ ಅನುಷ್ಠಾನಕ್ಕಾಗಿ ಭಾರತವು ಬದ್ಧವಾಗಿದೆ.
“ಮಕ್ಕಳು ಮನಗೆ ದೀಪಾ, ಎಲ್ಲರ ಮನೆಯಲ್ಲಿ, ಅವರ ಬಯಕೆಗಳ ಬಲಿಕೊಡಬೇಡಿ ನಗುತಾ ಬಾಳಲಿ ಮಕ್ಕಳು ನಗುತಾ ಬಾಳಿ.” ಇದು ಮಕ್ಕಳ ಬದುಕು ಉಳಿಸಿಕೊಡುವ ಹಾಡು. ಭಾರತದ ಜನಸಂಖ್ಯೆಯಲ್ಲಿ ಶೇ.39 ಜನ ಮಕ್ಕಳಿದ್ದಾರೆ. ಎಂದರೆ ಸುಮಾರು 128 ಕೋಟಿ ಜನಸಂಖ್ಯೆಯಲ್ಲಿ ಮಕ್ಕಳ ಸಂಖ್ಯೆ ಐವತ್ತು ಕೋಟಿ. ಇವರಲ್ಲಿ ನೂರಕ್ಕೆ 73 ಮಕ್ಕಳು ಗ್ರಾಮಗಳಲ್ಲಿ ವಾಸಮಾಡುತ್ತಾರೆ. ಮಕ್ಕಳಿಗೆ ಹಲವು ಹಕ್ಕುಗಳನ್ನು ನೀಡಲಾಗಿದೆ. ಯು.ಎನ್.ಓ ಸಂಸ್ಥೆಯು ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಿರೂಪಿಸಿದ ಮಕ್ಕಳ ಹಕ್ಕುಗಳನ್ನು ಭಾರತವೂ ಅಂಗೀಕಾರ ಮಾಡಿ, ಅದನ್ನು ಅನುಷ್ಥಾನ ಮಾಡುವ ಸಲುವಾಗಿ ಅನೇಕ ಇಲಾಖೆಗಳು, ಮಂಡಳಿ, ಸಮಿತಿಗಳು, ಆಯೋಗಗಳನ್ನು ರಚಿಸಲಾಗಿದೆ. ಮಕ್ಕಳ ಹಕ್ಕುಗಳ ಅನುಷ್ಠಾನಕ್ಕಾಗಿ ಭಾರತವು ಬದ್ಧವಾಗಿದೆ.
0 Comments
ಇತ್ತೀಚಗೆ ಹಲವು ಗೆಳೆಯರು “ನಿಮ್ಮ ಮಗಳಿಗೆ ಶಾಲೆಗೆ ಹಾಕಿದ್ದೀರಾ ಸರ್?” ಎಂದು ಪ್ರಶ್ನೆ ಮಾಡುತ್ತಾರೆ. ಅಷ್ಟೆ ಅಲ್ಲಾ ಮನೆಯ ಹೋಂ ಮಿನಿಷ್ಟರ್ ಕೂಡ “ಎಂತಹ ಮಗಳನ್ನ ಹಡೆದಿದ್ದೀರಿ, ಹಠ ಮಾಡುತ್ತಾಳೆ. ನನಗೆ ಮನೆಯಲ್ಲಿ ಇವಳಿಗೆ ನೋಡಿಕೊಳ್ಳೋದು ಸಾಕಾಗಿದೆ ಬೇಗ ಶಾಲೆಗೆ ಹಾಕಿ” ಎನ್ನುತ್ತಾಳೆ. ಇದೀಗ ಮಗಳಿನ್ನು ಎರಡು ವರ್ಷ ಪೂರ್ಣವಾಗಿಲ,್ಲ ಈಗಲೆ ಮಗಳನ್ನು ಶಾಲೆಗೆ ಸೇರಿಸುವ ಕುರಿತು ಏನು ಓದಿಸಬೇಕು, ಎಲ್ಲಿಯವರೆಗೆ ಓದಿಸಬೇಕು, ಹೇಗೆ ಮದುವೆ ಮಾಡಬೇಕು ಇತ್ಯಾದಿ ಚರ್ಚೆಗಳು ಆಗಾಗ ನನಗೂ ನನ್ನ ಶ್ರೀಮತಿಗೂ ನಡೆಯುತ್ತದೆ. ನಮ್ಮ ಮಕ್ಕಳಿಗೆ ನಿಜವಾಗಿ ಶಾಲೆಗೆ ಸೇರಿಸುವ ಅದರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಶಾಲೆಗೆ ಸೇರಿಸುವುದು ಅಷ್ಟು ಮುಖ್ಯವೆ? ಎಂದು ಯೋಚಿಸತೊಡಗಿದ್ದೇನೆ. ಇಷ್ಟೆ ಆದರೆ ಶಾಲೆಗೆ ಸೇರಿಸಬಹುದಿತ್ತು , ಮುಂದೆ ಹೋಗಿ ಖಾಸಗೀ ಶಾಲೆಯಲ್ಲಿಯೇ ಅತಿಹೆಚ್ಚು ಡೊನೆಷನ್ ಕೊಟ್ಟಿಯೇ ಕಲಿಸಬೇಕು ಅದು ಪ್ರತಿಷ್ಠಿತ ಶಾಲೆ ಆಗಿರಬೇಕು ಎಂಬುವುದು ಎಷ್ಟು ಸರಿ ಎಷ್ಟು ತಪ್ಪು ಯೋಚಿಸಬೇಕಿದೆ. |
ಇಲ್ಲಿಯವರೆಗೆ...
October 2023
"
|