ನಮ್ಮ ರಾಜ್ಯ ಹಾಗೂ ದೇಶದಲ್ಲಿ ಇಂದು ಎಲ್ಲವು ಸುಗಮವಾಗಿ ಸಾಗುತ್ತಿದೆಯೆ? ನಾವೆಲ್ಲ ಒಳ್ಳೆಯ ವಿಚಾರಗಳಲ್ಲಿ ಇದ್ದೇವೆಯೆ? ಈ ನಾಡು ಸಮೃದ್ಧಭರಿತವಾಗಿದೆಯೆ? ನಾವೆಲ್ಲ ಒಂದು ಒಳ್ಳೆಯ ಜೀವನ ಸಾಗಿಸಬಹುದೆ? ಎಂದು ಯಾವತ್ತು ಕೇಳಲು ಸಾದ್ಯವಾಗುತ್ತಿಲ್ಲ, ಇತ್ತಿಚಿಗೆ ಚುನಾವಣೆ ಬಂತು ಚುನಾವಣೆಯಲ್ಲಿ ಹಾಗಿರುತ್ತೆ ಹೀಗಿರುತ್ತೆ ಎನ್ನುವುದು ಮತ್ತು ಅದರ ಬಗ್ಗೆಯೆ ಚಿಂತನ ಮಂಥನ ಸೋಲು ಗೆಲುವು ಯಾರದೊ ಯಾವಾಗ ಆಗುತ್ತೊ ಆದರೆ ನಮ್ಮ ಮಾಧ್ಯಮ ಪ್ರತಿನಿಧಿಗಳು ಮಾತ್ರ ಅದನ್ನೆ ತೋರಿಸಿ ತೋರಿಸಿ ನಮ್ಮ ವಿಕ್ಷಕನಿಗೆ ಕೊಲ್ಲುತ್ತಾರೆ ಎನ್ನುವ ಲೆಕ್ಕಚಾರ ಬುಡಕೆಳಗೆ ಮಾಡಿದರು.
0 Comments
ಮಕ್ಕಳು ಮನೆಗೆ ದೀಪ , ಮಕ್ಕಳು ದೇವರ ಸ್ವರೂಪ , ಈ ದೇಶದ ಭಾವಿ ಭವಿಷ್ಯ...... ಹೀಗೆ ಒಂದೆ ಎರಡೆ. ಮಕ್ಕಳು ಎಂದಾಕ್ಷಣ ಮಾತು ಹಾಗೂ ಬರವಣಿಗೆಯಲ್ಲಿ ತುಂಬಾ ಬರುತ್ತೆ. ಆದರೆ ನಿಜ ಜೀವನದಲ್ಲಿ ಏನಾಗುತ್ತಿದೆ ? ಎಂದು ಸ್ವಲ್ಪ ಅವಲೋಕಿಸಿದರೆ ಮಕ್ಕಳ ಬಾಳು ಬರಿ ಗೋಳಾಗಿ ಪರಿಣಮಿಸುತ್ತಿದೆ.
ಮಾನ್ಯ ಬರ್ನಾಡ್ ಷಾ ರವರ ಒಂದು ಹೇಳಿಕೆಯನ್ನು ತಾವೆಲ್ಲ ಆಲಿಸಿರಬಹುದು " ಮಾನವೀಯತೆಯ ಬಿಡುಗಡೆಯ ಏಕಮೇವ ಭರವಸೆ ನನಗೆ ಅನಿಸುವಂತೆ ಬೋಧನೆಯಲ್ಲಿದೆ . ಒಂದು ನಾಗರೀಕತೆಯಾಗಿ ಭಾರತದಲ್ಲಿ ನಾವು ಶಿಕ್ಷಕರನ್ನು ದೇವರ ನಂತರದಲ್ಲಿ ಅತಿ ಎತ್ತರವಾದ ಸ್ಥಾನದಲ್ಲಿ ಇರಿಸಿ ಗೌರವಸಿದ್ದೇವೆ. |
ಇಲ್ಲಿಯವರೆಗೆ...
October 2023
"
|