ಎತ್ತ ಸಾಗುತ್ತಿದೆ.
ಸಾಮಾನ್ಯ ಜನರ ಸತ್ತು ಹೊಡಿಯುತ್ತಿದೆ.
ಹೇಗೆ ಮಾಗುತ್ತಿದೆ. ಅವಲೋಕಿಸಿದಿರಾ.
ಸಾಮಾನ್ಯ ಜನರ ಕೊಳ್ಳೆ ಹೊಡೆದು.
ಸ್ವಂತ ಹೊಟ್ಟೆ ತುಂಬಿಸಿಕೊಳ್ಳುತ್ತಾ ........ನಮ್ಮ ರಾಜಕೀಯ..
ಎತ್ತ ಸಾಗುತ್ತಿದೆ. ಸಾಮಾನ್ಯ ಜನರ ಸತ್ತು ಹೊಡಿಯುತ್ತಿದೆ. ಹೇಗೆ ಮಾಗುತ್ತಿದೆ. ಅವಲೋಕಿಸಿದಿರಾ. ಸಾಮಾನ್ಯ ಜನರ ಕೊಳ್ಳೆ ಹೊಡೆದು. ಸ್ವಂತ ಹೊಟ್ಟೆ ತುಂಬಿಸಿಕೊಳ್ಳುತ್ತಾ ........ನಮ್ಮ ರಾಜಕೀಯ..
0 Comments
ರಾಜ್ಯ ರಾಜಕೀಯ ಹದಗೆಟ್ಟು ಹೋಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮತ್ತೆ ಸದನದ ನಿಯಮಗಳ ಉಲ್ಲಂಘನೆ ಮಾಡುವ ರಾಜಕಾರಣಿಗಳ ಮಹಿಮೆಗೆ ಸದ್ಯ ಬೆಳಗಾವಿ ಸುವರ್ಣಸೌಧ ಸಾಕ್ಷಿಯಾಗುತ್ತಿದೆ. ಈಗ ಸದನದ ಚೌಕಟ್ಟು ಮರೆತಿರುವ ನಮ್ಮ ರಾಜ್ಯ ರಾಜಕಾರಣಿಗಳು ಮತ್ತೊಮ್ಮೆ ತಾವು, ತಮ್ಮ ಪಕ್ಷ ಹಾಗೂ ವಿರೋಧ ಪಕ್ಷಗಳು ಸರಿಯಿಲ್ಲಾ ಎಂಬ ಸ್ಪಷ್ಟವಾದ ಸಂದೇಶವನ್ನು ಸುವರ್ಣಸೌಧದಿಂದ ರವಾನಿಸಿದ್ದಾರೆ.
ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದು ಅಪಾಯಕಾರಿ ಏಕೆಂದರೆ ನಾವೆಲ್ಲಾ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಇದ್ದೇವೆ.
ಈ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶ , ನಾವೆಲ್ಲ ಒಂದೆ ಎಂದು ಸಾರಿರುವ ದೇಶ, ಶಿಕ್ಷಣ ತನ್ನದೇ ಆದ ಇತಿಹಾಸ ಹೊಂದಿದ್ದು ಅನೇಕ ರೀತಿಯಲ್ಲಿ ಬದಲಾವಣೆ ತರುತ್ತಾ ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ತರುವತ್ತ ಗಮನ ಹರಿಸಲಾಗುತ್ತಿದೆ . ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಶಿಕ್ಷಣ ಪಡೆಯಬೇಕು ಎನ್ನುವುದು ಮುಖ್ಯ ಉದ್ಧೇಶ.
ಈ ಭೂಮಿಯ ಮೇಲೆ ಹಲವಾರು ಹುದ್ದೆಗಳು ಇವೆ, ಸಾವಿರ ಲಕ್ಷ ಗಳಿಸುವ ಕೆಲಸಗಳಿವೆ, ಈಡಿ ಜೀವನವೆ ಸೊಗಸಾಗಿ ಕೂತು ತಿಂದರು ಮುಗಿಯದಷ್ಟು ದುಡ್ಡು ಕೊಡುವ ಅನೇಕ ಅನೇಕ ನೌಕರಿಗಳಿವೆ, ಆದರೆ ನಾನು ಆರಿಸಿಕೊಂಡಿದ್ದು ಮಾತ್ರ ಶಿಕ್ಷಕ ವೃತ್ತಿ ಯಾಕೆ? ಎಂದು ಎಂದಾದರು ಶಿಕ್ಷಕ ವೃತ್ತಿಗೆ ಬಂದ ಮಾಹಾನ್ ವ್ಯಕ್ತಿಗಳು ಯೋಚಿಸುರುವುದು ತುಂಬಾ ವಿರಳ. ಒಂದು ವೇಳೆ ಯೋಚಿಸಿದ್ದರೆ ಹಲವರು ಹಾಗೆ ಸುಮ್ಮನೆ ಬಂದೆ ಎಂದರೆ ಕೆಲವರು ತುಂಬಾ ಸರಳ ಅಂದರು ಮತ್ತೆ ಕೆಲವರು ಏನೋ ಕಾಟಾಚಾರಕ್ಕೆ ಬಂದೆ ಈಗ ಅನುಭವಿಸುತ್ತಿದ್ದೇನೆ. ಅಂತಾ ಹೇಳುತ್ತಾರೆ.
|
ಇಲ್ಲಿಯವರೆಗೆ...
October 2023
"
|